MLA Pradeep Eshwar’s FINANCIAL WISHES in today’s Sanje Vani…
1. …ಆರ್ಥಿಕ ಶುಭಾಶಯಗಳು ! [Arthika Shubhashayagalu]
2. The Cuckoo looks more like a crow!
#pradeepeshwar #ugadi
Archive for the 'Fun with alphabet' Category
Financial Wishes from Pradeep Eshwar
April 8, 2024MAHASHIVARATRI & WOMEN’S DAY
March 7, 2024BIFFes SPECIAL
February 27, 2024This post is dedicated to my dear friend, a great BIFFes devotee HH Vasuki Raghavan.
Ella OK… Dubbing Yaake? (Bellur – Vasuki Feature)
Relation between #BIFFES and Gandabherunda used in the logo! This is how I see it.
***
ಬಫೆಸ್ ಎಳ್ದಷ್ಟು ನನ್ನನ್ನು ಬಿಫೆಸ್ ಎಳ್ಯಲ್ಲ.
***
ಯೆಂಕ್ಟ್ರಮಣಸ್ವಾಮಿ ಭಕ್ತ್ರಿಗೆ ತಿರುಪ್ತಿ ಯೆಂಗೋ
ಅಯ್ಯಮ್ಪ್ಸಾಮಿ ಭಕ್ತ್ರಿಗೆ ಶಬ್ರಿಮಲೆ ಯೆಂಗೋ
ಮಂಜುನಾಥನ್ ಭಕ್ತ್ರಿಗೆ ಧರ್ಮ್ಸ್ಥಳ ಯೆಂಗೋ
ಮಾದೇಸ್ವರನ್ ಭಕ್ತ್ರಿಗೆ ಮಲೆ ಮಾದೇಸನ್ಬೆಟ್ಟ ಯೆಂಗೋ
ಅವರೇಕಾಯಿ ಭಕ್ತ್ರಿಗೆ ಅವರೇಮೇಳಾ ಯೆಂಗೋ
ಬೆಣ್ಣೆ ಮಸಾಲೆ ಭಕ್ತ್ರಿಗೆ ಸಿ.ಟಿ.ಆರ್ ಯೆಂಗೋ
ಇಡ್ಲಿ-ವಡೆ ಭಕ್ತ್ರಿಗೆ ವೀಣಾ ಸ್ಟೋರ್ಸ್ ಯೆಂಗೋ
ಹಾಗೆ
(ವರ್ಲ್ಡ್) ಸಿನೆಮಾ ಭಕ್ತರಿಗೆ BIFFes ಕಾಣೋ
IN THE MEANWHILE by Ramki Bellur
February 22, 2024Didi, AAP – Quit I-N-D-I-A
January 25, 2024JANUARY 22
January 1, 2024The brand that has gained the most mileage without spending a paise since Jan 22!
Time to ‘Reflect’ !
Going up the stairs at Yelachenahalli Metro, found this on the pillar. Instantly, saw lord Sri Rama with a bow and arrow, surrounded by the aura!
ನವಮಿಯಿಂದ ಹುಣ್ಣಿಮೆಗೆ
ರಚನೆ: ರಾಮಕೃಷ್ಣ ಬೆಳ್ಳೂರು
ಹುಟ್ಟಿದಂದು ಶ್ರೀ ರಾಮ ನವಮಿ
ಗೆದ್ದಾಗ ವಿಜಯ ದಶಮಿ
ರಾಮ ರಾಜ್ಯ ಆಳಿದ ವರ್ಷಗಳು ಏಕಾದಶ ಸಹಸ್ರ
ಈಶ್ವರ ರಚಿಸಿದ ಶ್ರೀ ರಾಮ ದ್ವಾದಶ ಸ್ತೋತ್ರ
ರಾಮ ತಾರಕ ಮಂತ್ರದಲ್ಲಿರುವ ಅಕ್ಷರಗಳು ತ್ರಯೋದಶ
ವನವಾಸದಲ್ಲಿ ರಾಮ ಕಳೆದ ವರ್ಷಗಳು ಚತುರ್ದಶ
ಹುಣ್ಣಿಮೆ ಚಂದ್ರನನ್ನು ಹೋಲುವವನು ಶ್ರೀ ರಾಮಚಂದ್ರ
ಜನವರಿ ಇಪ್ಪತ್ತೆರಡು
ರಚನೆ: ರಾಮಕೃಷ್ಣ ಬೆಳ್ಳೂರು
ಶ್ರೀ ರಾಮ ಜಯರಾಮ ಜಯ ಜಯ ರಾಮ
ರಾಮ ತಾರಕಮಂತ್ರದಲ್ಲಿರುವುದು ಹದಿಮೂರು ಅಕ್ಷರಗಳು
ಶ್ರೀ ರಾಮ ಜನಿಸಿದ್ದು ನವಮಿಯಂದು
ಹದಿಮೂರು ಒಂಭತ್ತು ಸೇರಿದರೆ ಇಪ್ಪತ್ತೆರಡು
ಜನರ worry ದೂರ ಮಾಡುವವನು ಶ್ರೀ ರಾಮನೇ
ಜನವರಿ ಇಪ್ಪತ್ತೆರಡರಂದೇ ನಮ್ಮ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ !
…ಹ ಹ ಹ…
November 18, 2023ಕನ್ನಡ ರಾಜ್ಯೋತ್ಸವದ ಶುಭಕಾಮನೆಗಳು
November 1, 2023ಕರ್ನಾಟಕ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಗೊತ್ತಾ ?
ಇಲ್ಲಿ ಅವುಗಳ ಮೊದಲಕ್ಷರ ಕೊಡಲಾಗಿದೆ. ಜಿಲ್ಲೆಯ ಪೂರ್ಣ ಹೆಸರು ಹೇಳಬಲ್ಲಿರಾ?
ಬಾ
ಬೆಂ ನ
ಬೆಂ ಗ್ರಾ
ಬೆ
ಬ
ಬೀ
ವಿ
ಚಾ
ಚಿ
ಚಿ
ಚಿ
ದ ಕ
ದಾ
ಧಾ
ಗ
ಕ
ಹಾ
ಹಾ
ಕೊ
ಕೋ
ಕೊ
ಮಂ
ಮೈ
ರಾ
ರಾ
ಶಿ
ತು
ಉ
ಉ ಕ
ವಿ
ಯಾ
ಉತ್ತರ. ಮೂವತ್ತೊಂದು [31] ಜಿಲ್ಲೆಗಳು
ಬಾಗಲಕೋಟೆ
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಬೆಳಗಾವಿ
ಬಳ್ಳಾರಿ
ಬೀದರ್
ವಿಜಯಪುರ
ಚಾಮರಾಜನಗರ
ಚಿಕ್ಕಬಳ್ಳಾಪುರ
ಚಿಕ್ಕಮಗಳೂರು
ಚಿತ್ರದುರ್ಗ
ದಕ್ಷಿಣ ಕನ್ನಡ
ದಾವಣಗೆರೆ
ಧಾರವಾಡ
ಗದಗ
ಕಲಬುರ್ಗಿ
ಹಾಸನ
ಹಾವೇರಿ
ಕೊಡಗು
ಕೋಲಾರ
ಕೊಪ್ಪಳ
ಮಂಡ್ಯ
ಮೈಸೂರು
ರಾಯಚೂರು
ರಾಮನಗರ
ಶಿವಮೊಗ್ಗ
ತುಮಕೂರು
ಉಡುಪಿ
ಉತ್ತರ ಕನ್ನಡ
ವಿಜಯನಗರ
ಯಾದಗಿರಿ
***
ಅರಿಶಿನ ಕುಂಕುಮ ಅದುವೇ ಕನ್ನಡ ಡಿಂಡಿಮ
ರಚನೆ : ರಾಮಕೃಷ್ಣ ಬೆಳ್ಳೂರು
ಈ ತಿಂಗಳಿಡೀ ಎಲ್ಲೆಲ್ಲೂ ಕಾಣುವುದು ಹಳದಿ-ಕೆಂಪು
ಈ ತಿಂಗಳಿಡೀ ಸಂಭ್ರಮಿಸುವೆವು ಕನ್ನಡದ ಕಂಪು
ಕನ್ನಡದಲ್ಲಿದೆ ಮಾಧುರ್ಯದ ಇಂಪು
ಕನ್ನಡಿಗರ ಔದಾರ್ಯದಲ್ಲಿದೆ ತಂಗಾಳಿಯ ತಂಪು
ಈ ತಿಂಗಳಿಡೀ ಎಲ್ಲೆಲ್ಲೂ ಕಾಣುವುದು ಹಳದಿ-ಕೆಂಪು
ಈ ತಿಂಗಳಿಡೀ ಸಂಭ್ರಮಿಸುವೆವು ಕನ್ನಡದ ಕಂಪು
ಗದ್ಯ ಪದ್ಯಗಳನ್ನೊಳಗೊಂಡ ಸಾಹಿತ್ಯ
ಚಂಪು
ಕರುನಾಡಿನಲ್ಲಿದೆ ವನಸಿರಿಯ ಸೊಂಪು
ಈ ತಿಂಗಳಿಡೀ ಎಲ್ಲೆಲ್ಲೂ ಕಾಣುವುದು ಹಳದಿ-ಕೆಂಪು
ಈ ತಿಂಗಳಿಡೀ ಸಂಭ್ರಮಿಸುವೆವು ಕನ್ನಡದ ಕಂಪು
ಕನ್ನಡ ಸಾಹಿತ್ಯದ ಅನೇಕ ದಿಗ್ಗಜರಲ್ಲಿ
ಎತ್ತರಕ್ಕೆ ನಿಲ್ಲುವರು ಕುವೆಂಪು
ನಮ್ಮ ನಾಡಿಗೆ ಕೀರ್ತಿ ತಂದರು ಧೃವತಾರೆಗಳ ಬೃಹತ್ ಗುಂಪು
ಈ ತಿಂಗಳಿಡೀ ಎಲ್ಲೆಲ್ಲೂ ಕಾಣುವುದು ಹಳದಿ-ಕೆಂಪು
ಪವಿತ್ರವಾದ ಅರಿಶಿನವೇ ಹಳದಿ
ಮಂಗಳಕರ ಕುಂಕುಮವೇ ಕಡುಗೆಂಪು
X
July 26, 2023ಆ ಟ್ವಿಟ್ಟರ್ ಲೋಗೋ-ನ ಏನೂಂತ ಅಷ್ಟ್ X-ತಿದಾರೋ !?